ಅತ್ಯಂತ ನಿರ್ಣಾಯಕ ವಾಗಿರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಂದು ಮತವೂ ಅತ್ಯಮೂಲ್ಯವಾಗಿದ್ದು ಯಾರದೇ ಮತವೂ ತಪ್ಪದಂತೆ ನೋಡಲು ಸಂಘಸಂಸ್ಥೆಗಳು ಜಾಗೃತಿ ಮೂಡಿಸುತ್ತಿದ್ದು. ಬ್ಯಾರೀಸ್ ಸೆಂಟ್ರಲ್ ಕಮಿಟಿ ಬೆಂಗಳೂರು ವತಿಯಿಂದ ಬೆಂಗಳೂರಿನಲ್ಲಿರು ಮಂಗಳೂರು ಪರಿಸರದಲ್ಲಿರುವ ಉದ್ಯೋಗಿಗಳಿಗೆ ಮತ್ತು ವಿಧ್ಯಾರ್ಥಿಗಳಿಗೆ ಬಸ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ..
ಬೆಂಗಳೂರಿನಲ್ಲಿ ಉದ್ಯೋಗದ ನಿಮಿತ್ತ ನೆಲೆಸಿರುವ ಮತ್ತು ಮತದಾನ ಹಕ್ಕು ಹೊಂದಿರುವ ವಿದ್ಯಾರ್ಥಿಗಳಿಗೆ ದ. ಕ ಜಿಲ್ಲೆಯ ಏಪ್ರಿಲ್ 26 ರ ಮತದಾನಕ್ಕೆ ಹೋಗಲು ಬಸ್ಸು ವ್ಯವಸ್ಥೆ ಮಾಡಲು ತೀರ್ಮಾನಿಸಿದ್ದೇವೆ. ಆದ್ದರಿಂದ ಯಾರು ಮತದಾನದಿಂದ ವಂಚಿತರಾಗಬೇಡಿ. ದಯಮಾಡಿ ದಿನಾಂಕ 24/4/24 ರ ಒಳಗಾಗಿ ತಮ್ಮ ಹೆಸರು ಮತ್ತು ಮೊಬೈಲ್ ನಂಬರ್ ಕೆಳಗೆ ತಿಳಿಸಲಾದ ವ್ಯವಸ್ಥಾಪಕರಿಗೆ ಫೋನ್ ಮುಖಾಂತರ ನೀಡಬೇಕು. *ವ್ಯವಸ್ಥಾಪಕರ ಹೆಸರು ಮತ್ತು ಮೊಬೈಲ್ ನಂಬರ್* : 1) *ಆರಿಫ್ ರೈದಾನ್*: 9900174006 2) *ಹಾರಿಸ್ ಬೆಳ್ಮ* : +91 98809 81165 3) *ಶಂಸು ಕುಕ್ಕಾಜೆ* :+91 90603 73737 4) *ರಿಯಾಝ್ HSR Layout* : +91 6361-438629 5) *ಇರ್ಷಾದ್ ಕೋರಮಂಗಲ*: 9008217572 *ಶಬೀರ್ ಬ್ರಿಗೇಡ್* (+919980827817) *ಅಧ್ಯಕ್ಷರು ಬ್ಯಾರಿಸ್ ಸೆಂಟ್ರಲ್ ಕಮೀಟಿ ಬೆಂಗಳೂರು*
ಮೇಲೆ ನೀಡಲಾದ ನಂಬರಾನ್ನು ಸಂಪರ್ಕಿಸಿ ಅಗತ್ಯ ಇರುವವರು ಸದುಪಯೋಗ ಪಡೆಯಬೇಕಾಗಿ ವಿನಂತಿ.
To post your articles and news,please signup. This facility will be available soon. Please wait...
© www.idondusuddi.site. All Rights Reserved. Design by myweb